ಈ ತಿಂಗಳು....
Saturday 29 November 2014
Thursday 30 October 2014
Friday 3 October 2014
ಬಡಾಜೆ ಶಾಲೆಯಲ್ಲಿ ಗಾಂಧಿ ಜಯಂತಿ ಮತ್ತು ನಾಡಹಬ್ಬ ದಸರಾ ಆಚರಣೆ
ಬಡಾಜೆ
ಶಾಲೆಯಲ್ಲಿ ಗಾಂಧಿ ಜಯಂತಿ ಆಚರಣೆ
ಮಂಜೇಶ್ವರ:ಬಡಾಜೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗಾಂಧಿ ಜಯಂತಿ ಆಚರಿಸಲಾಯಿತು.ಮುಖ್ಯೋಪಾಧ್ಯರಾದ ಜಯಶಂಕರ್.ವಿ ಉಧ್ಘಾಟಿಸಿ,ಮಹಾತ್ಮ ಗಾಂಧಿಯ ಕುರಿತು ಮಾತನಾಡಿದರು.ವಿದ್ಯಾರ್ಥಿ ಫಾರಿಸ್ ಸ್ವಾಗತಿಸಿ, ಶಾಲಾ ನಾಯಕಿ ಅಫ್ನಾ ಧನ್ಯವಾದಗೈದರು.ಬಳಿಕ ಶಾಲಾ ಪರಿಸರವನ್ನು ಶುಚೀಕರಣಗೊಳಿಸಲಾಯಿತು.ಅಧ್ಯಾಪಕ ಅಶೋಕ್ ಕುಮಾರ್ ಕೊಡ್ಲಮೊಗರು, ಅಧ್ಯಾಪಕ ಎಮ್.ಎ.ಸಿದ್ದೀಖ್ ಪಾತೂರು,ಅಧ್ಯಾಪಕಿ ಶೈಲಾಶ್ರೀ ಸಹಕರಿಸಿದರು. ಸಿಹಿ ತಿಂಡಿ ವಿತರಿಸಲಾಯಿತು.
ಬಡಾಜೆ ಶಾಲೆಯಲ್ಲಿ ನಾಡಹಬ್ಬ ದಸರಾ ಆಚರಣೆ
ಮಂಜೇಶ್ವರ:ಬಡಾಜೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಡ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ವರ್ಧೆಗಳನ್ನು ನಡೆಸಲಾಯಿತು.ಹಗ್ಗಜಗ್ಗಾಟ,ನಾಡಗೀತೆ,ಸಂಗೀತ ಕುರ್ಚಿ ಮೊದಲಾದ ಸ್ವರ್ಧೆಗಳನ್ನು ನಡೆಸಲಾಯಿತು.ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಶಿಕ್ಷಕರು ನಾಡಹಬ್ಬ ದಸರಾ ಆಚರಣೆಯ ಮಹತ್ವವನ್ನು ತಿಳಿಸಿದರು.ಅಧ್ಯಾಪಕ ಅಶೋಕ್ ಕುಮಾರ್ ಕೊಡ್ಲಮೊಗರು ನೇತೃತ್ವ ವಹಿಸಿದರು., ಹಿರಿಯ ಅಧ್ಯಾಪಕಿ ಶೈಲಾಶ್ರೀ ಉಧ್ಘಾಟಿಸಿದರು.,ಅಡುಗೆಯಾಳು ಲಲಿತಕ್ಕ ಸಹಕರಿಸಿದರು.
Tuesday 9 September 2014
Friday 15 August 2014
ದಿನಾಚರಣೆ
68ನೇ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.ಸ್ಥಳೀಯ ಜನಪ್ರತಿನಿಧಿ ಶ್ರೀ ಯಾದವ ಬಡಾಜೆ ಧ್ವಜಾರೋಹಣಗೈದರು.ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಪಿ.ಟಿ.ಎ.ಅಧ್ಯಕ್ಷರಾದ ಶ್ರೀ ಯೂಸೂಫ್ ಜಮಾಲ್ ವಹಿಸಿದರು.ಮುಖ್ಯೋಪಾಧ್ಯರಾದ ಶ್ರೀ ಜಯಶಂಕರ್.ವಿ ಸ್ವಾತಂತ್ರ್ಯೋತ್ಸವದ ಮಹತ್ವವನ್ನು ವಿವರಿಸಿದರು.ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಕುಶಾಲಕ್ಷಿ ಉಪಸ್ಥಿತರಿದ್ದರು.ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು,ಹಳೆ ವಿದ್ಯಾರ್ಥಿಗಳು,ರಕ್ಷಕರು,ಊರವರು ಭಾಗವಹಿಸಿದರು.ಸ್ವರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಸಿಹಿತಿಂಡಿ ವಿತರಿಸಲಾಯಿತು.ಅಧ್ಯಾಪಕ ಅಶೋಕ್ ಕುಮಾರ್ ಸ್ವಾಗತಿಸಿದರು.ಅಧ್ಯಾಪಕ ಸಿದ್ದೀಕ್ ಪಾತೂರು ಧನ್ಯವಾದಗೈದರು.ಹಿರಿಯ ಶಿಕ್ಷಕಿ ಶೈಲಶ್ರೀ ,ಅಡುಗೆಯಾಳು ಲಲಿತಕ್ಕ ಹಾಗೂಉಳಿದ ಶಿಕ್ಷಕಿಯವರು ಸಹಕರಿಸಿದರು.
Saturday 9 August 2014
Wednesday 6 August 2014
ಸಾಕ್ಷರ 2014
'ಸಾಕ್ಷರ 2014'ರ ಉದ್ಘಾಟನೆ |
Thursday 31 July 2014
Subscribe to:
Posts (Atom)