ಈ ತಿಂಗಳು....

'...2015-16..ನೇ ಶೈಕ್ಷಣಿಕ ವರ್ಷ ದಲ್ಲಿ ನಮ್ಮ ಶಾಲೆಯು BEST PTA ಪ್ರಶಸ್ತಿ ಗಳಿಸಿದೆ.. ಈ ಪ್ರಶಸ್ತಿಯನ್ನು 2016 ಸಪ್ಟೆಂಬರ್ 5 ರಂದು ಜಿಲ್ಲಾಮಟ್ಟದ ಅಧ್ಯಾಪಕ ದಿನದಂದು CJHS CHEMNAD, KASARAGOD ನಲ್ಲಿ ನೀಡಲಾಯಿತು .....

Wednesday 6 August 2014

ಸಾಕ್ಷರ 2014

'ಸಾಕ್ಷರ 2014'ರ ಉದ್ಘಾಟನೆ

ಶ್ರೀ ಯಾದವ ಬಡಾಜೆ [Member of manjeshwer panchayath]ಉದ್ಘಾಟಿಸಿದರು.ಶ್ರೀ ಯೂಸೂಫ್ ಜಮಾಲ್ [ಅಧ್ಯಕ್ಛರು,ರಕ್ಷಕ -ಶಿಕ್ಷಕ ಸಂಘ]ಅಧ್ಯಕ್ಷತೆ ವಹಿಸಿದರು.ಮುಖ್ಯೋಪಾಧ್ಯಾಯ ಶ್ರೀ ಜಯಶಂಕರ್ ಪ್ರಸ್ತಾವಿಕ ಮಾತುಗಳನ್ನಾಡಿದರು.ಅಧ್ಯಾಪಕ ಸಿದ್ದಿಕ್ ಪಾತೂರು 'ಸಾಕ್ಷರ'ದ ಮಹತ್ವವನ್ನು ತಿಳಿಸಿದರು.ಅದ್ಯಾಪಕ ಅಶೋಕ ಕುಮಾರ್ ಸ್ವಾಗತಿಸಿದರು.ಅಧ್ಯಾಪಕಿ ಶೈಲಾಶ್ರಿ ವಂದಿಸಿದರು.