ಈ ತಿಂಗಳು....
Tuesday 19 August 2014
Friday 15 August 2014
ದಿನಾಚರಣೆ
68ನೇ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.ಸ್ಥಳೀಯ ಜನಪ್ರತಿನಿಧಿ ಶ್ರೀ ಯಾದವ ಬಡಾಜೆ ಧ್ವಜಾರೋಹಣಗೈದರು.ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಪಿ.ಟಿ.ಎ.ಅಧ್ಯಕ್ಷರಾದ ಶ್ರೀ ಯೂಸೂಫ್ ಜಮಾಲ್ ವಹಿಸಿದರು.ಮುಖ್ಯೋಪಾಧ್ಯರಾದ ಶ್ರೀ ಜಯಶಂಕರ್.ವಿ ಸ್ವಾತಂತ್ರ್ಯೋತ್ಸವದ ಮಹತ್ವವನ್ನು ವಿವರಿಸಿದರು.ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಕುಶಾಲಕ್ಷಿ ಉಪಸ್ಥಿತರಿದ್ದರು.ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು,ಹಳೆ ವಿದ್ಯಾರ್ಥಿಗಳು,ರಕ್ಷಕರು,ಊರವರು ಭಾಗವಹಿಸಿದರು.ಸ್ವರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಸಿಹಿತಿಂಡಿ ವಿತರಿಸಲಾಯಿತು.ಅಧ್ಯಾಪಕ ಅಶೋಕ್ ಕುಮಾರ್ ಸ್ವಾಗತಿಸಿದರು.ಅಧ್ಯಾಪಕ ಸಿದ್ದೀಕ್ ಪಾತೂರು ಧನ್ಯವಾದಗೈದರು.ಹಿರಿಯ ಶಿಕ್ಷಕಿ ಶೈಲಶ್ರೀ ,ಅಡುಗೆಯಾಳು ಲಲಿತಕ್ಕ ಹಾಗೂಉಳಿದ ಶಿಕ್ಷಕಿಯವರು ಸಹಕರಿಸಿದರು.
Saturday 9 August 2014
Wednesday 6 August 2014
ಸಾಕ್ಷರ 2014
'ಸಾಕ್ಷರ 2014'ರ ಉದ್ಘಾಟನೆ |
Subscribe to:
Posts (Atom)